GIVE TICKET TO OUR FAMILY: ನಮ್ಮ ಕುಟುಂಬಕ್ಕೆ ಟಿಕೆಟ್ ನೀಡಿದರೆ ನಾವೆಲ್ಲರೂ ಸೇರಿ ಅಭ್ಯರ್ಥಿ ಯನ್ನು ಗೆಲ್ಲಿಸುತ್ತೇವೆ: ಸಚಿವ ಮುನಿಯಪ್ಪ

ಬೆಂಗಳೂರು: ರವಿ ಕಾಣದ್ದನ್ನಾ… ಕವಿ ಕಂಡ ಎಂಬ ಗಾದೆ ಮಾತಿನಂತೆ ಕೋಲಾರ ಲೋಕಸಭಾ ಕ್ಷೇತ್ರದ ಬಿಕ್ಕಟ್ಟಿನ ಹಿಂದೆ ಯಾರಿದ್ದಾರೆ ಎಂಬುದನ್ನು ಮಾಧ್ಯಮದವರೇ ಹುಡಕಬೇಕು ಸಚಿವ ಕೆಹೆಚ್. ಮುನಿಯಪ್ಪ

ಇಂದು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಸಚಿವರು ನಾನು ಕೇಂದ್ರದಲ್ಲಿ 40 ವರ್ಷಗಳ ಕಾಲ ರಾಜಕೀಯ ಮಾಡಿರುವವನು
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ನನಗೆ ತವರು ಮನೆ ಇದ್ದಂತೆ ನಾನು ಮಾತು ಕೊಟ್ಟಿದ್ದೇನೆ ಎರಡು ಕ್ಷೇತ್ರದಲ್ಲಿ ನಾನು ಅಭ್ಯರ್ಥಿ ಗಳನ್ನು ಗೆಲ್ಲಿಸಿ ಕೋಂಡು ಬರುತ್ತೇನೆ ಎಂದಿದ್ದೇನೆ
ಆದರೆ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ.

ನನ್ನ ಮನಸ್ಸಿಗೆ ನೋವುಂಟಾಗಿದೆ ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ ಪಕ್ಷ ನಮಗೆ ದೊಡ್ಡದು ನನಗೆ ಎಲ್ಲಾ ಅಧಿಕಾರವನ್ನು ಕಲ್ಪಿಸಿದ್ದು ನಾನು ಹೈಕಮಾಂಡ್ ನಿರ್ಧಾರಕ್ಕೆ ಬದ್ದ ನಾಗಿದ್ದು ಕೋಲಾರ ‌ಲೊಕಸಭೆಯಲ್ಲಿ ಈ ಬಾರಿ ನಾವು ಜಯ ಗಳಿಸ ಬೇಕಾಗಿರುವುದರಿಂದ ನಮ್ಮ ಕುಟುಂಬದ ಚಿಕ್ಕ ಪೆದ್ದಣ್ಣ ಅವರಿಗೆ ಟಿಕೆಟ್ ಕೇಳಿದ್ದು ಹೈಕಮಾಂಡ್ ನೀಡುವ ಆಶಾಭಾವನೆಯಂದಿದ್ದೇನೆ

ಕೋಲಾರದ ಬಿಕ್ಕಟ್ಟು ನಿವಾರಿಸುವಲ್ಲಿ ರಾಜ್ಯದ ನಾಯಕರು ಯಾಕೆ ಮಾಡಬಾರದು

ಎಐಸಿಸಿ ಅಧ್ಯಕ್ಷರಾದಿಯಾಗಿ ನನಗೆ ಸಮ್ಮತಿ ಸೂಚಿಸಿದ್ದು ಮುಖ್ಯಮಂತ್ರಿ ಯವರ ನಿರ್ದಾರ ರಿಸಲ್ಟ್ ಓರಿಯಂಟೇಡ್ ಅಲ್ಲಾ…. ಇಗಲೂ ಕಾಲ ಮಿಂಚಿಲ್ಲಾ ನಮಗೆ ಟಿಕೆಟ್ ನೀಡಿದರೆ ನಾವೆಲ್ಲಾ ಗೆಲ್ಲಿಸಿ ಕೊಂಡು ಬರುತ್ತೇವೆ.

ಶ್ರೀನಿವಾಸ ಪುರದ ಮಾಜಿ ಸಚಿವ ರಮೇಶ್ ಕುಮಾರ್ ಅವರ ಮನೆಗೆ ನಾನೇ ಖುದ್ದಾಗಿ ಬೇಟಿ ನೀಡಿದ್ದು ಅವರು ಅನಾರೋಗ್ಯದ ಕಾರಣ ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲಾ .
ಈಗಲೂ ಕಾಲ ಮಿಂಚಿಲ್ಲಾ ರಮೇಶ ಕುಮಾರ್ ರವರನ್ನು ಕೇಳಿ ನಿರ್ದಾರ ಮಾಡಲಿ ಅವರಿಗೂ ಬೇಡ ಇವರಿಗೂ ಬೇಡ ಎಂದರೆ ಅಭ್ಯರ್ಥಿ ಯ ಗೆಲವು ಕಷ್ಟಕರವಾಗಲಿದೆ

ನಾನು ಯಾವನಾಯಕರ ವಿರುದ್ದವೂ ಕೆಲಸ ಮಾಡಿಲ್ಲಾ ಸಚಿವಗಿರಿಗೆ ವಿರೋದಿಸಿಲ್ಲಾ .. ಶಾಸಕರಾಗಲು ಸಹಕರಿಸಿದ್ದೇನೆ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಸಮಸ್ಯ ಬಗೆಹರಿಸುತ್ತಾರೆ ಕೋಲಾರದ ಬಿಕ್ಕಟ್ಟು ಬಗೆಹರಿಸಲು ಸಾದ್ಯವಿಲ್ಲವೇ ಬಗೆ ಹರಿಸುವವರು ದೊಡ್ಡ ಮನಸ್ಸು ಮಾಡಬೇಕು …

ನಮ್ಮ ಕುಟುಂಬಕ್ಕೆ ಟಿಕೆಟ್ ನೀಡಿದ್ದಲ್ಲಿ ನಾವೆಲ್ಲಾರು ಒಗ್ಗಟ್ಟಿನಿಂದ ಕೆಲಸ ಮಾಡಿ ಕೋಲಾರ ಲೋಕಸಭಾ ಕ್ಷೇತ್ರ ಗೆಲ್ಲಿಸಿ ಕೊಂಡುಬರುತ್ತೇನೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ರವರು ಮನಸ್ಸು ಮಾಡಿದರೆ ಉತ್ತಮ ಫಲಿತಾಂಶ ನಮ್ಮ ಪರವಾಗುತ್ತದೆ ಕಾದು ನೋಡೋಣ ..

ಕಾಂಗ್ರೆಸ್ ಪಕ್ಷದಲ್ಲಿ ಸಮಸ್ಯೆ ಗಳು ಸಹಜವಾಗಿಯೇ ಬರುತ್ತೇ ಹೋಗುತ್ತದೆ ನಾವು ನಮ್ಮ ಸ್ವಪ್ರತಿಷ್ಟೆಗಳನ್ನು ಬದಿಗಿಟ್ಟು ನಾವೆಲ್ಲರೂ ಕೆಲಸ ಮಾಡಬೇಕು ..ಹೈಕಮಾಂಡ್ ಇದನ್ನೂ ಗಮನಿಸುತ್ತಿದೆ ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ ಯಾಗಿ ಪಕ್ಷವನ್ನು ಕಟ್ಟುತ್ತಿದ್ದೇನೆ ನಮಗೆಲ್ಲಾ ತಾಯಿ ಸಮಾನವಾಗಿ ಪಕ್ಷ ಇರುವುದರಿಂದ ನಾವು ಒಗ್ಗಟ್ಟಾಗಿ ಹೋಗೋಣ ಎಂದರು.

More News

You cannot copy content of this page